⚡ Latest News ⚡

Upcoming Events : 🔥 🔴🔥 Cooking with fire, Sports Day🔥

Thursday, September 25, 2025

ಎಸ್ ಎಮ್ ಎಸ್ ಕಾಲೇಜು ಬ್ರಹ್ಮಾವರ ಅಂತಾರಾಷ್ಟ್ರೀಯ ದಿನದ ಆಚರಣೆ

 

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಪ್ರಜಾಪ್ರಭುತ್ವ ಮತ್ತು ಯುವಜನರ ಭಾಗವಹಿಸುವಿಕೆ

ದಿನಾಂಕ:-24/09/2025 ರ  ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ IQAC ಹಾಗೂ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಪ್ರಜಾಪ್ರಭುತ್ವ ಮತ್ತು ಯುವಜನರ ಭಾಗವಹಿಸುವಿಕೆ ಎಂಬ ಕಾರ್ಯಕ್ರಮವನ್ನು ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ರಾಬರ್ಟ್ ರೋಡ್ರಿಗಸ್ ಜೆ .ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ದಯಾನಂದ ಡಿ ಕೀದಿಯೂರು , ನಿವೃತ್ತ ರಾಜಶಾಸ್ತ್ರ ಉಪನ್ಯಾಸಕರು ಪದವಿ ಪೂರ್ವ ಕಾಲೇಜು ಉಡುಪಿಕಾಲೇಜು,ಇವರು ಆಗಮಿಸಿದ್ದರು.  ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಮತಾ ,ಉಪನ್ಯಾಸಕಿ ಶ್ರೀಮತಿ ದೀಪಾ ಕೋಟ್ಯಾನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಿಶು ಕುಂದರ್ ಸ್ವಾಗತಿಸಿ , ವ್ಯಕ್ತಿ ಪರಿಚಯವನ್ನು ವಿಘ್ನೇಶ್ ಪೈ,ಧನ್ಯವಾದವನ್ನು ಚಿನ್ಮಯ  ಹಾಗು ನಿರೂಪಣೆಯನ್ನು ತುಷಾರ್ ಇವರು ನೆರವೇರಿಸಿದರು.

Swachhata Hi Seva – Shramadaan at Brahmavar

 Swachhata Hi Seva – Shramadaan at Brahmavar

The spirit of community service and cleanliness came alive on 25th September 2025, when the cadets of 3B Company, 21 Karnataka Battalion NCC, Udupi, organized a Swachhata Hi Seva – Shramadaan programme at the Brahmavar.

The event witnessed an enthusiastic participation of around 120 individuals, including NCC cadets, ex-cadets, and civilians, who came together with a common mission – to promote cleanliness and spread awareness about the importance of hygiene in public spaces.

For nearly two hours, the volunteers carried out a cleanliness drive covering half a kilometre area. The initiative not only enhanced the surroundings but also set an example of responsible citizenship and youth leadership.

The programme reflected the true spirit of ‘Swachhata Hi Seva’, aligning with the nationwide movement inspired by Mahatma Gandhi’s vision of a clean India. The involvement of ex-cadets and local civilians highlighted how community engagement can make a lasting difference when people join hands for a noble cause.

This Shramadaan was more than just a cleanliness campaign – it was a reminder that every small act of service contributes towards a healthier, cleaner, and more sustainable society.

Tuesday, September 23, 2025

ಎಸ್.ಎಂ.ಎಸ್ ಕಾಲೇಜಿನಲ್ಲಿ ಹಿಂದಿ ದಿನಾಚರಣೆ

 ಎಸ್.ಎಂ.ಎಸ್ ಕಾಲೇಜಿನಲ್ಲಿ ಹಿಂದಿ ದಿನಾಚರಣೆ 


ಬ್ರಹ್ಮಾವರ: ದಿನಾಂಕ 23/ 9/ 2025 ರಂದು ಎಸ್.ಎಂ.ಎಸ್.ಕಾಲೇಜು ಬ್ರಹ್ಮಾವರ ಇಲ್ಲಿ ಹಿಂದಿ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಸುಕನ್ಯಾ ಮಾರ್ಟಿಸ್ ಇವರು ರಾಷ್ಟ್ರೀಯ ಏಕತೆಯಲ್ಲಿ ಹಿಂದಿ ಭಾಷೆಯ ಮಹತ್ವವನ್ನು ತಿಳಿಸುವುದರ ಜೊತೆಗೆ ಹಿಂದಿ ಭಾಷೆಯಲ್ಲಿ ಉನ್ನತ ಶಿಕ್ಷಣ ಪಡೆದಾಗ ಸಿಗುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ಇವರು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಭಾಷಾ ಕೌಶಲ್ಯ  ಹೆಚ್ಚಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. 

   ಹಿಂದಿ ವಿಭಾಗಾಧ್ಯಕ್ಷರಾದ ಡಾ. ಮಂಜುನಾಥ ಉಡುಪ ಕೆ ಇವರು ಕಾರ್ಯಕ್ರಮವನ್ನು ಆಯೋಜಿಸುವುದರ ಜೊತೆಗೆ ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತನಾಡಿದರೆ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಜ್ಯೋತಿ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಸೃಷ್ಟಿ ಮತ್ತು ಕುಮಾರಿ ಆಯಿಷಾ ನಿಸಾ ಇವರು ಕಾರ್ಯಕ್ರಮ ನಿರ್ವಹಿಸಿದರೆ ಕುಮಾರಿ ರೆಹನಾ ಬಾನು ವಂದಿಸಿದರು.

 ಹಿಂದಿ ದಿನಾಚರಣೆಯ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಕ್ರಮವಾಗಿ ಕುಮಾರಿ ಆಯಿಷಾ ನಿಸಾ, ಕುಮಾರಿ ಶೃುತಿ ಪೂಜಾರಿ ಮತ್ತು ಕುಮಾರಿ ಮೆಹನಾಸ್ ಇವರು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಗಳಿಸಿದರು.

Monday, September 22, 2025

Visit to SMS English Medium School

 




The Department of English organized an Extension Activity for the B.A. English Optional students on 22nd September 2025. As part of the program, the students visited SMS English Medium School (State Syllabus), accompanied by the English Language teachers of SMS Degree College.

During the visit, the students engaged the school children in a variety of interactive sessions that included teaching through rhymes, drawing, singing, indoor games, and other fun-filled activities. These activities created an enjoyable learning atmosphere and encouraged active participation from the children.

The program provided the college students with an opportunity to apply their classroom learning in a real-life setting. They gained valuable professional exposure as well as personal growth, thereby contributing to their overall development as future educators or professionals in related fields.


The initiative not only enriched the learning experience of the school children but also fostered a sense of social responsibility and community engagement among the college students.

"AI for Up skilling

 


ದಿನಾಂಕ 20/09/2025 ರಂದು ಎಸ್.ಎಂ.ಎಸ್.  ಕಾಲೇಜಿನ ಗಣಕಶಾಸ್ತ್ರ ವಿಭಾಗದ ಆಶ್ರಯದಲ್ಲಿ ದ್ವಿತೀಯ ಬಿಸಿಎ ವಿದ್ಯಾರ್ಥಿಗಳಿಗೆ "AI for Up skilling" ಎಂಬ ಮಾಹಿತಿ ಕಾರ್ಯಗಾರ ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ. ಈಶ್ವರ್ ಎಲ್. ಕೆ. ಸಾಫ್ಟವೇರ್ ತರಬೇತುದಾರರು, ಇವರು ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ರೀನಾ ಹೆಗ್ಡೆ, ಸೆಂಟರ್ ಹೆಡ್, ಶಿಕ್ಷಣ ಫೌಂಡೇಶನ್ ಹಾಗೂ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ. ಪ್ರಕಾಶ್ ಹಾಗೂ ಉಪನ್ಯಾಸಕರಾದ ಶ್ರೀಮತಿ. ಕವಿತಾ ಪಿ, ಶ್ರೀ. ಪ್ರಥ್ವಿ ಇವರು ಉಪಸ್ಥಿತರಿದ್ದರು.



Two-Day Soft Skills Training Programme