⚡ Latest News ⚡

Upcoming Events : 🔥 🔴🔥 Cooking with fire, Sports Day🔥

Friday, February 20, 2026

ಎಸ್‌ಎಂಎಸ್ ಕಾಲೇಜು, ಬ್ರಹ್ಮಾವರದಲ್ಲಿ 49 ಕಿಲೋವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಉದ್ಘಾಟನೆ

ಎಸ್‌ಎಂಎಸ್ ಕಾಲೇಜು, ಬ್ರಹ್ಮಾವರದಲ್ಲಿ 49 ಕಿಲೋವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಉದ್ಘಾಟನೆ

ಬ್ರಹ್ಮಾವರ: ಇಲ್ಲಿನ ಎಸ್‌ಎಂಎಸ್ ಕಾಲೇಜು, ಬ್ರಹ್ಮಾವರದಲ್ಲಿ 49 ಕಿಲೋವಾಟ್ ಸಾಮರ್ಥ್ಯದ ಸೌರ ಆನ್-ಗ್ರಿಡ್ ಪವರ್ ಪ್ಲಾಂಟ್ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು. ಒಟ್ಟು ರೂ.16 ಲಕ್ಷ ವೆಚ್ಚದಲ್ಲಿ ಯೋಜನೆ ಜಾರಿಗೊಂಡಿದ್ದು, ಕೆನರಾ ಬ್ಯಾಂಕ್ ವತಿಯಿಂದ ಸಿಆರ್‌ಎಸ್ ನಿಧಿಯಿಂದ ರೂ.10 ಲಕ್ಷ ಹಾಗೂ ಕಾಲೇಜು ಆಡಳಿತ ಮಂಡಳಿಯಿಂದ ರೂ.6 ಲಕ್ಷ ಅನುದಾನ ನೀಡಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆವ್. ಫಾ. ಎಂ.ಸಿ. ಮಥಾಯಿ ವಹಿಸಿದ್ದರು. ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಹಾಗೂ ವಲಯ ಮುಖ್ಯಸ್ಥರಾದ ಶ್ರೀ ಎಚ್.ಕೆ. ಗಂಗಾಧರ್ ಘಟಕವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಳೆ ವಿದ್ಯಾರ್ಥಿ ಹಾಗೂ ಕೆನರಾ ಬ್ಯಾಂಕ್ ಮುಖ್ಯ ಕಚೇರಿ, ಮಣಿಪಾಲದ ಜನರಲ್ ಮ್ಯಾನೇಜರ್ ಶ್ರೀ ಬಿ. ಸುಧಾಕರ್ ಕೋಟಾರಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿ, ತಮ್ಮ ವಿದ್ಯಾರ್ಥಿ ದಿನಗಳ ನೆನಪುಗಳನ್ನು ಹಂಚಿಕೊಂಡರು.

ಗೌರವ ಅತಿಥಿಯಾಗಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ, ಉಡುಪಿ ಉಪ ಮಹಾ ಪ್ರಬಂಧಕರಾದ ಶ್ರೀ ಮಹಾಮಾಯ ಪ್ರಸಾದ್ ರಾಯ್ ಉಪಸ್ಥಿತರಿದ್ದರು.ವಿಶೇಷ ಆಹ್ವಾನಿತರಾಗಿ ಪ್ರಾದೇಶಿಕ ಕಚೇರಿ, ಉಡುಪಿ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ಕಾರ್ತಿಕೇಯನ್, ಓಎಸ್‌ಸಿಇಎಸ್ ಬ್ರಹ್ಮಾವರದ ಕಾರ್ಯದರ್ಶಿಗಳಾದ ಶ್ರೀ ಅಲ್ವಾರಿಸ್ ಡಿ’ಸಿಲ್ವಾ ಹಾಗೂ ಶ್ರೀ ಅಲನ್ ರೋಹನ್ ವಾಝ್, ಕೆನರಾ ಬ್ಯಾಂಕ್ ಬ್ರಹ್ಮಾವರ ಶಾಖಾ ವ್ಯವಸ್ಥಾಪಕರಾದ ಶ್ರೀ ಶ್ರೀಕಾಂತ್ ಸಾನಿಲ್, ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಯರಾಮ ಶೆಟ್ಟಿಗಾರ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಜೆಎನ್‌ಯು ನವದೆಹಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಸಖರಾಮ ಸೋಮಯಾಜಿ ,ಹಳೆ ವಿದ್ಯಾರ್ಥಿ ಸಂಘ ದ ಕಾರ್ಯದರ್ಶಿ ಸಚಿನ್ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ಕು. ಚಂದನ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗಿ,ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ವಿಘ್ನೇಶ್ ಪಡಿಯರ್ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕರಾದ ಶ್ರೀ ಅಶ್ವಿನ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಡಾ. ಭರತ್ ರಾಜ್ ಎಸ್. ನೇಜರ್ ನಿರೂಪಿಸಿದರು.

Wednesday, February 18, 2026

FREE CLOUD AWS SESSION

 FREE CLOUD AWS SESSION


The Department of Computer Applications, in collaboration with the IT Association, organized a workshop on “CLOUD AWS SESSION” for Final Year BCA students on 17 February 2026. The session aimed to introduce students to cloud computing concepts and provide practical exposure to Amazon Web Services (AWS).

The workshop was conducted by Mr. Akshay K, Director and CEO of Enlivo Global Technology Private Limited. He explained the fundamentals of cloud computing, highlighted the importance of AWS in the IT industry, and discussed career opportunities in cloud technology. The session included a brief demonstration of key AWS services such as SNS and IAM, giving students a basic understanding of cloud deployment and management.

The interactive session helped students gain valuable insights into industry requirements and encouraged them to explore certifications and career opportunities in cloud computing.

Dr. B. Vasantha Shetty Memorial Guest Lecture Held at SMS College, Brahmavar

 Dr. B. Vasantha Shetty Memorial Guest Lecture Held at SMS College, Brahmavar

Brahmavar, February 18, 2026:

The IQAC in association with the Department of History, Ancient History and Archaeology of SMS College, Brahmavar, organized the Dr. B. Vasantha Shetty Memorial Guest Lecture on February 18, 2026, at 10:30 a.m. in the PG Koshi Auditorium.

The programme was conducted in fond remembrance of Dr. B. Vasantha Shetty, a pioneering archaeologist and historian of Coastal Karnataka who made significant contributions to the study of prehistoric and historic heritage, particularly in Barkur and the Udupi region.

The guest speaker for the occasion was Prof. Dr. Malathi K. Moorthi, Retired Professor of History, M.G.M. College, Udupi. In her insightful lecture, she highlighted the scholarly contributions of Dr. Shetty to archaeology, epigraphy, and the preservation of regional history. She emphasized his dedicated fieldwork, documentation of megalithic sites, and research on historic Barkur, which laid a strong foundation for archaeological studies in Coastal Karnataka.

The programme was presided over by Principal Dr. Robert Rodriguez J, who was also present on the dais. In his address, he appreciated the department’s initiative in commemorating the legacy of Dr. B. Vasantha Shetty and encouraged students to draw inspiration from the life and work of the distinguished scholar.

The programme was further graced by distinguished dignitaries including Dr. Jagadish Shetty, Director of the Rashtrakavi Govinda Pai Research Centre, Udupi, and Retired Principal of PPC College, Udupi. He spoke about Dr. Shetty’s academic legacy and his tireless efforts in promoting historical research in the region.Ms. Nirupama Shetty, daughter of Late Dr. B. Vasantha Shetty, was also present on the occasion and expressed gratitude to the institution for organizing the programme 

Faculty members and students attended the programme and paid tribute to the late scholar. The event served as a meaningful platform to celebrate the life and legacy of Dr. B. Vasantha Shetty and to inspire young researchers to pursue the study of history and archaeology with dedication and commitment.

Friday, February 13, 2026

KYC Fraud and Financial Literacy Programme Held at SMS College, Brahmavar

 KYC Fraud and Financial Literacy Programme Held at SMS College, Brahmavar


Brahmavar, June 12, 2026:

The IQAC of SMS College, Brahmavar, in association with Mother Swayam Seva Grameena Abhivrudhhi Samsthe (R.), Rona, organized a KYC Fraud and Financial Literacy Programme on June 12, 2026, for first-year B.Com students. The programme was funded under the Financial Inclusion Fund and conducted under the aegis of the Depositors’ Education and Awareness Fund of the Reserve Bank of India.

The session aimed to create awareness among students about KYC-related frauds, digital banking risks, and the importance of financial literacy.

The resource person, Mr. Harish G, Lead District Divisional Manager of Canara Bank, delivered an informative session on various types of online financial frauds, phishing scams, and precautionary measures. He stressed that OTPs, PIN numbers, and confidential banking details should never be shared with anyone.

Principal Dr.Robert Rodrigues J,Mr. Varshith and Ms. Vani were also present on the dais, adding dignity to the programme. Their presence encouraged the students and highlighted the importance of financial awareness initiatives in educational institutions.

The programme witnessed active participation from the students, who interacted with the resource person and clarified their doubts. The event successfully enhanced awareness about safe banking practices and responsible financial behavior among the young learners.

Saturday, December 13, 2025

ಮಂಗಳೂರು ವಿ.ವಿ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಎಸ್‌.ಎಂ‌.ಎಸ್ ಕಾಲೇಜಿನ ಕ್ರೀಡಾ ಶ್ರೇಷ್ಠತೆಗೆ ಮತ್ತೊಂದು ಮೈಲುಗಲ್ಲು.

 ಎಸ್‌.ಎಂ‌.ಎಸ್ ಕಾಲೇಜು, ಬ್ರಹ್ಮಾವರ



ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಖೋ ಖೋ ಪಂದ್ಯಕೂಟದಲ್ಲಿ ಎಸ್‌.ಎಂ‌.ಎಸ್ ಕಾಲೇಜು, ಬ್ರಹ್ಮಾವರದ ಪುರುಷ ಹಾಗೂ ಮಹಿಳಾ ತಂಡಗಳು ಶ್ರೇಷ್ಠ ಪ್ರದರ್ಶನ ನೀಡಿ ಗಮನಸೆಳೆದಿವೆ.

ಮಹಿಳಾ ವಿಭಾಗದಲ್ಲಿ ಪ್ರಾಥಮಿಕ ಸುತ್ತಿನಿಂದಲೇ ತಂಡ ಉತ್ತಮ ಆಟವನ್ನು ಪ್ರದರ್ಶಿಸಿ ಪ್ರಥಮ ಸ್ಥಾನವನ್ನು ಪಡೆದಿದೆ.

ಪುರುಷರ ತಂಡವು ಪ್ರಾಥಮಿಕ ಸುತ್ತಿನಲ್ಲಿ ಶ್ರೇಷ್ಠ ಆಟವನ್ನು ತೋರಿಸಿ ಪ್ರಥಮ ಸ್ಥಾನ ಗಳಿಸಿದ್ದು, ಚಾಂಪಿಯನ್ಸ್ ಸುತ್ತಿನಲ್ಲಿ ಅದ್ಭುತ ಹೋರಾಟದೊಂದಿಗೆ ರನ್ನರ್ ಅಪ್ ಬಹುಮಾನವನ್ನು ಪಡೆದು ಕಾಲೇಜಿನ ಕ್ರೀಡಾ ಶ್ರೇಷ್ಠತೆಯನ್ನು ಇನ್ನಷ್ಟೂ  ಎತ್ತರಿಸಿದೇ.

ಈ ಪಂದ್ಯಕೂಟದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಕೌಶಲ್ಯಗಳು ಸಹ ವಿಶೇಷ ಗಮನ ಸೆಳೆದಿವೆ.

ಮಹಿಳಾ ವಿಭಾಗದ ಪ್ರಾಥಮಿಕ ಸುತ್ತಿನಲ್ಲಿ ವಿಜಯಲಕ್ಷ್ಮಿ – ಅತ್ಯುತ್ತಮ ಆಲ್ರೌಂಡರ್ ಪ್ರಶಸ್ತಿ.



ಪುರುಷರ ವಿಭಾಗದ ಪ್ರಾಥಮಿಕ ಸುತ್ತಿನಲ್ಲಿ ಕನಿಷ್ಕ – ಬೆಸ್ಟ್ ಡಿಫೆಂಡರ್ ಪ್ರಶಸ್ತಿ.


ಪುರುಷರ ಚಾಂಪಿಯನ್ಸ್ ಸುತ್ತಿನಲ್ಲಿ ಸುಜಯ್ – ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆದಿರುತ್ತಾರೆ.



 ಕಿರಣ್ ಬ್ರಹ್ಮಾವರ ಅವರ ಅತ್ಯುತ್ತಮ ತರಬೇತಿ, ದೈಹಿಕ ಶಿಕ್ಷಣ ನಿರ್ದೇಶಕರಾದ ವೆಂಕಟೇಶ್ ಭಟ್ ಮಾರ್ಗದರ್ಶನ, ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಅವರ ಪ್ರೋತ್ಸಾಹ ಮತ್ತು ಬೆಂಬಲದ ಬಲದಿಂದ ಕಾಲೇಜಿನ ಖೋ ಖೋ ತಂಡವು ಸಾಧನೆಗೈಯಲು ಸಾಧ್ಯವಾಗಿದೆ .

ಈ ಪಂದ್ಯಕೂಟದಲ್ಲಿ ಗಳಿಸಿದ ಸಾಧನೆಗಳು ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿವೆ.

Wednesday, December 10, 2025

ಸಂವಿಧಾನ ದಿನಾಚರಣೆ: ವಿಶೇಷ ಉಪನ್ಯಾಸ

 ಭಾರತದ ಸಂವಿಧಾನ ದಿನ: ನಮ್ಮ ಸಂವಿಧಾನ ಪ್ರಗತಿ,ಸ್ಥಿರತೆಯ ಭದ್ರ ಬುನಾದಿ



ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ  ಇದರ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ  'ಸಂವಿಧಾನ ದಿನಾಚರಣೆ'ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಪಿಯು ವಿಭಾಗ ಬ್ರಹ್ಮಾವರದಲ್ಲಿ    ಹಮ್ಮಿಕೊಳ್ಳಲಾಗಿತ್ತು.        ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಪಿಯು ವಿಭಾಗದ  ರಾಜ್ಯ ಶಾಸ್ತ್ರ ಉಪನ್ಯಾಸಕರಾಗಿರುವ ವಾಸು  ಮೊಗವೀರ ವಹಿಸಿದ್ದರು. ಎಡ್ವಲ್ಡ್ ಲಾರೆನ್ಸ್ ಡಿಸೋಜಾ,ನಿಯೋಜಿತ ಉಪನ್ಯಾಸಕರು, ರಾಜ್ಯಶಾಸ್ತ್ರ ಎಸ್ ಎಮ್ ಎಸ್ ಪಿ ಯು ಬ್ರಹ್ಮಾವರರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಎಸ್.ಎಂ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ ರಾಬರ್ಟ್ ರೋಡಿಗಸ್ ಜೆ , ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಶ್ರೀಮತಿ ಮಮತಾ , ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಭರತ್ ರಾಜ್ ಎಸ್ ನೇಜಾರ್ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಇತಿಹಾಸ ಉಪನ್ಯಾಸಕರಾಗಿರುವ ಶ್ರೀಮತಿ ವಂದನಾ ಮೇಡಂ ಮತ್ತು ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.                   ಮುಖ್ಯ ಅತಿಥಿಗಳಾಗಿ ಆಗಮಿಸಿರುವ  ಎಡ್ವಲ್ಡ್ ಲಾರೆನ್ಸ್ ಡಿಸೋಜಾ  ಅವರು "ಭಾರತದ ಸಂವಿಧಾನ ಕೇವಲ ಕಾನೂನು ಪುಸ್ತಕವಲ್ಲ. ಇದು ಜನರ ಹಕ್ಕುಗಳನ್ನು ರಕ್ಷಿಸುವ ಹಾಗೂ ಸಮಾಜವನ್ನು   ಸಮಾನತೆಯ ದಾರಿಯಲ್ಲಿ ಮುನ್ನಡೆಸುವ ಕಾನೂನು ದಿಕ್ಸೂಚಿ "ಎಂದು ಉತ್ತಮ ಮಾಹಿತಿಯನ್ನು ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ ರಾಬರ್ಟ್ ರೋಡಿಗಸ್ ಜೆ ಸಂವಿಧಾನ ದಿನಾಚರಣೆಯ ಮಹತ್ವವನ್ನು ತಿಳಿಸಿ ಕೊಡುವುದರ ಮೂಲಕ ಪ್ರಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಮಮತಾ ಸಂವಿಧಾನ ಪೀಠಿಕೆ ಭೋದಿಸಿ, ಸರ್ವರನ್ನು ಸ್ವಾಗತಿಸಿದರು. ವ್ಯಕ್ತಿ ಪರಿಚಯವನ್ನು ಕು.ಚಿನ್ಮಯಿ ಹಾಗೂ ಧನ್ಯವಾದವನ್ನು ಭರತ್ ರಾಜ್ ಎಸ್ ನೇಜಾರ್ ಸಮಪಿ೯ಸಿದರು. ಮತ್ತು ಕು.ಅಭಿಜ್ಞಾ ಕಾರ್ಯಕ್ರಮವನ್ನು ನಿರೂಪಿಸಿದರು.

Sunday, December 7, 2025

“Field Trip to Nature”

 


The Department of English organised a “Field Trip to Nature” on 5th December 2025. The day began with visits to a few nearby religious and culturally significant places.These visits added a sense of calm and positivity to the day, setting a meaningful tone for the rest of the trip.Following this, the group headed to the Planetarium, where students gained valuable insights into the wonders of the universe. The next stop was Saalumarada Thimmakka Teak Park in Manipal, a space that highlighted the importance of conservation and environmental awareness. Students explored the parkand learned about Thimmakka’s inspiring contribution to nature.



The trip then continued to Udbhav Vintage Resort in Mattu, Katpady, where everyone enjoyed a delicious lunch together. The serene environment of the resort, combined with fun games and team activities, brought joy and laughter to the group.

Later, the group visited the picturesque Mattu Beach, where the gentle waves and beautiful sunset added a perfect ending to the day.

Overall, it was a day filled with spiritual reflection, exploration, learning, bonding, and a deep connection with nature. The trip created unforgettable memories and offered students a refreshing break from routine, encouraging them to appreciate the beauty and value of the natural world.

Friday, December 5, 2025

Spandana - College Magzine Release

 

Spandana - College Magzine Release

The 43rd issue of the college magazine "Spandana" was released by the Principal, Dr. Robert Rodrigues, on Thursday, 4th December 2025. In his address, the Principal emphasized the vital role of writing in both academic and personal growth, encouraging students to cultivate a habit of creative and intellectual expression by contributing articles to the magazine. He also highlighted how such platforms provide young minds with an opportunity to showcase their literary talents and critical thinking skills.All the magazine committee members, along with the teaching and non-teaching staff and students, were present and witnessed the occasion.

Tuesday, November 25, 2025

One day Special Camp

 

The NSS Unit of SMS College, Brahmavar organized a one-day special camp at Neelavara Mahishamardhini Temple to commemorate the 150th birth anniversary of Sardar Vallabhbhai Patel.A total of 70 NSS volunteers actively participated in the camp. As part of the initiative, activities such as temple premises cleaning, environmental conservation, community service tasks, and awareness programmes were carried out. The temple authorities extended full support, ensuring the smooth execution of all activities.

The camp was conducted under the guidance of Programme Officers Mr. Prasanna Shetty and Mr. Prakash, maintaining discipline and coordination throughout the day. Co-programme officers Dr. Manjunath Udupa and Ms. Ranjini were also present and offered their support.The camp concluded successfully, strengthening the spirit of social service among the students and providing an opportunity to remember and honour the ideals and contributions of Sardar Vallabhbhai Patel.

Friday, November 21, 2025

ಏಡ್ಸ್ ಕುರಿತು ಜಾಗೃತಿ

 

ಎಸ್. ಎಮ್. ಎಸ್. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS), ಯುವ ರೆಡ್ ಕ್ರಾಸ್ (YRC) ಹಾಗೂ ರೆಡ್ ರಿಬ್ಬನ್ ಕ್ಲಬ್ (RRC) ಅವರ ಸಹಯೋಗದಲ್ಲಿ ಕಾಲೇಜಿನಲ್ಲಿ ಏಡ್ಸ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ HIV/ಏಡ್ಸ್ ಕುರಿತು ಜಾಗೃತಿ ಮೂಡಿಸುವುದು, ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬಲಪಡಿಸುವುದಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾoಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ಇವರು ವಹಿಸಿದ್ದರು. ಅವರು ಯುವಕರಲ್ಲಿ ಏಡ್ಸ ಬಗ್ಗೆ ಸರಿಯಾದ ಅರಿವು ಮೂಡಿಸುವ ಅಗತ್ಯವನ್ನು ಮನವರಿಕೆ ಮಾಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಜರಾದ ಶ್ರೀ ಅಲಂದೂರು ಮಂಜುನಾಥ್, ಹಿರಿಯ ಮೇಲ್ವಿಚಾರಕ, ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರಹ್ಮಾವರ,ಇವರು ವಿದ್ಯಾರ್ಥಿಗಳಿಗೆ HIV ಹರಡುವ ಮಾರ್ಗಗಳು, ತಡೆಗಟ್ಟುವ ವಿಧಾನಗಳು, ಶೀಘ್ರ ಪರೀಕ್ಷೆ ಮತ್ತು ಸಲಹೆ ಪಡೆಯುವ ಮಹತ್ವ ಇತ್ಯಾದಿಗಳ ಬಗ್ಗೆ ವಿವರವಾಗಿ ಮಾತನಾಡಿದರು. ಅವರ ಸಂವಾದಾತ್ಮಕ ಉಪನ್ಯಾಸವು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಕುತೂಹಲ ಹಾಗೂ ಅರಿವು ಮೂಡಿಸಿತು.ಕಾರ್ಯಕ್ರಮವನ್ನು NSS ಯೋಜನಾಾಧಿಕಾರಿಗಳಾದ ಶ್ರೀ ಪ್ರಸನ್ನ ಶೆಟ್ಟಿ ಮತ್ತು ಶ್ರೀ ಪ್ರಕಾಶ್ ಅವರು ಪರಿಣಾಮಕಾರಿಯಾಗಿ ಸಂಯೋಜಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ದಿವ್ಯಾ ಜ್ಯೋತಿ ಸುಗಮವಾಗಿ ನಿರ್ವಹಿಸಿದರು.ಕಾರ್ಯಕ್ರಮದ ಅಂತ್ಯದಲ್ಲಿ ಶ್ರೇಯಸ್ ಅವರು ಕೃತಜ್ಞತಾಪೂರ್ವಕ ವಂದನೆಯನ್ನು ಸಲ್ಲಿಸಿ, ಮುಖ್ಯ ಅತಿಥಿಗಳು, ಅಧ್ಯಕ್ಷರು, ವಿದ್ಯಾರ್ಥಿಗಳು ಮತ್ತು ಎಲ್ಲಾ ಸ್ವಯಂಸೇವಕರಿಗೆ ಧನ್ಯವಾದಗಳನ್ನು ಹೇಳಿದರು.

Saturday, November 15, 2025

Artistia 2K25

 Artistia 2K25

The Humanities Association of Saint Mary’s Syrian College, Brahmavar, successfully organised “Artistia 2K25 – A Canvas of Culture and Creativity” for the B.A. students, bringing together a vibrant blend of talent, innovation, and artistic expression. The event, held under the IQAC initiative, witnessed enthusiastic participation from students across all semesters.

A variety of creative and intellectually stimulating competitions were conducted, including Craft Making, Model Making, Rangoli, Videography, Memory Test, Dance, and Fun Games. Each event showcased the imagination and skills of the participants, turning the campus into a lively hub of colours, ideas, and youthful energy.The programme featured two distinguished Chief Guests on the same day.

Mr. Daniel Monteiro, Retired Office Superintendent of S.M.S. College and Guinness World Record holder for the largest collection of bird-themed stamps, inaugurated the morning session and motivated students with his inspiring achievements . Dr.Jayaram shettigar a sepcial invitee , active member of alumini association and office superintendent Mrs.Voilentine Lewis and staff and students were present.The valedictory programme in the afternoon was graced by Mr. James Oliver, Retired Physical Education Director, Pompei College, Aikala, and alumnus of SMS College, who congratulated the students and encouraged them to pursue excellence in all fields.

Principal Dr. Robert Rodrigues J., IQAC Coordinator Lt. Ashwin Shetty A., and Humanities Association Convenor Mrs. Helmina Mary Mamatha appreciated the efforts of the organising team and commended the active participation of the students.The event concluded with the distribution of prizes to the winners, over all championship trophy to the best performing class (I BA I Batch) ,which was sponsored by family of late John Richard Roche ,marking a memorable celebration of creativity and cultural spirit on campus.

Advaya 2.0

Advaya 2.0

Under the guidance of IQAC, the Department of Commerce and the Commerce Association hosted the successful event “Advaya 2.0”, a new product launch competition. The initiative, “From Classroom to Marketplace,” provided B.Com students with an opportunity to present their product ideas creatively.


Mr. Shrikanth A. Poojary, Lecturer in Commerce, GFGC Manki, Honnavar, and Mr. Prashanth Shetty, Lecturer in Ancient History and Archaeology, SMS College Brahmavar, served as the judges for the competition, while Nikhitha of III B.Com A and Shreya of II B.Com B efficiently compered the event.

Principal Dr. Robert Rodrigues J appreciated the students’ efforts, emphasizing the importance of such events in fostering creativity and growth. HOD Mrs.Tweeny Maria Rodrigues, Convener Mr. Vighnesh Padiyar, and the Commerce faculty extended their full support, with enthusiastic participation from other departments as well. 



Friday, November 14, 2025

S.M.S. College Organises Mehendi and Hairstyling Competition

S.M.S. College Organises Mehendi and Hairstyling Competition


Brahmavar, November 12, 2025:

S.M.S. College, Brahmavar, in association with the Internal Quality Assurance Cell (IQAC) and the Women’s Forum, organised a Mehendi and Hairstyling Competition for the girl students on Wednesday at 10:00 a.m. in the college mini auditorium.

The programme was inaugurated by the Principal of the college, Dr. Robert Rodrigues J., who addressed the participants and appreciated the initiative taken to encourage students’ creativity and talent.The competition was judged by well-known beauticians from Brahmavar, Mrs. Preethi Poojary and Mrs. Jyothi Poojary, who evaluated the participants’ work and announced the results.

Women’s Forum Staff Coordinator Dr. Vidyalatha and Secretary Amrutha Poojary were present during the event. More than a hundred students enthusiastically took part, making the programme a grand success.


Tuesday, November 11, 2025

ಅಭ್ಯುದಯ 2025 :ಎಸ್ ಎಮ್ ಎಸ್ ಕಾಲೇಜು, ಬ್ರಹ್ಮಾವರಕ್ಕೆ ಸಮಗ್ರ ಚಾಂಪಿಯನ್‌ಷಿಪ್ ಪ್ರಶಸ್ತಿ

 ಅಭ್ಯುದಯ 2025 :ಎಸ್ ಎಮ್ ಎಸ್ ಕಾಲೇಜು, ಬ್ರಹ್ಮಾವರಕ್ಕೆ ಸಮಗ್ರ ಚಾಂಪಿಯನ್‌ಷಿಪ್ ಪ್ರಶಸ್ತಿ

ಉಡುಪಿ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಇವರಿಂದ ಆಯೋಜಿಸಲಾದ “ಅಭ್ಯುದಯ 2025” ಅಂತರ ಕಾಲೇಜು ಸಮಾಜಕಾರ್ಯ ಸ್ಪರ್ಧೆಯಲ್ಲಿ ಎಸ್ ಎಮ್ ಎಸ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಶ್ರಮ ಮತ್ತು ತಂಡಭಾವವನ್ನು ಪ್ರದರ್ಶಿಸಿ, ಕೊಲಾಜ್ ತಯಾರಿಕೆ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ, ಪೋಸ್ಟರ್ ತಯಾರಿಕೆಯಲ್ಲಿ ದ್ವಿತೀಯ ಸ್ಥಾನ, ಮತ್ತು ಕ್ವಿಜ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಉಳಿದ ಎಲ್ಲಾ ಸ್ಪರ್ಧೆಯಲ್ಲಿ ಅತ್ಯುತಮ ಭಾಗವಹಿಸುವಿಕೆ ಮೂಲಕ ಕಾಲೇಜು ಒಟ್ಟು ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿದೆ.




National Education Day Observed at Saint Mary’s Syrian College, Brahmavar

 National Education Day Observed at Saint Mary’s Syrian College, Brahmavar

The IQAC and Library of Saint Mary’s Syrian College, Brahmavar, observed National Education Day on November 11th to commemorate the birth anniversary of Maulana Abul Kalam Azad, India’s first Education Minister.A special display of books related to education, learning, and national leaders was arranged in the college library to mark the occasion. The event was inaugurated by the Principal, Dr. Robert Rodrigues J, who lighted the lamp and spoke about the visionary contributions of Maulana Abul Kalam Azad towards the development of modern Indian education.

Office Superintendent Mrs. Violentine Lewis, Librarian Mrs. Surekha, faculty members Mr. Prashanth Shetty, Mr. Bharath Raj S. Nejar, Mrs. Jyothi, Ms. Ranjani, Ms. Supreetha, Mr. Sathish, and  students were present during the program. The program aimed to inspire students to uphold the values of education and knowledge envisioned by Maulana Azad.

Empowering Women, Ensuring Hygiene – Installation of Sanitary Pad Vending Machine and Water Purifiers


Empowering Women, Ensuring Hygiene – Installation of Sanitary Pad Vending Machine and Water Purifiers


The IQAC and Women’s Forum of Saint Mary’s Syrian College, Brahmavar, in association with the Rotary Club, Brahmavar, organized a special programme on 6 November 2025 at 2:00 PM in the college Mini Auditorium. The event marked the handing-over ceremony of Sanitary Pad Vending Machines and Water Purifiers, as a step towards promoting women’s health and hygiene on campus.

The programmue was graced by distinguished guests — Rotarian Satish Shetty, President of Rotary Club Brahmavar; Rotarian Ashok Kumar Shetty; Interact Chairman Jagdish Kemmanu; Trust Treasurer Sundaram Shetty; Henry Lewis; Sujata Andhra Dee; Miss Rubina; and Rexon, Rotary Club Brahmavar.

The event began with a prayer by Chandana C.N. of I B.Com (B), followed by a warm welcome and introductory address by Dr. Vidyalatha, Women’s Forum Convenor. The master of ceremony for the program was Sinchana, Final B.Com (A).

Dr. Robert Rodrigues, Principal, presided over the event and faculty members were also present. The guests appreciated the college’s initiative and Rotary’s contribution towards women’s empowerment and health awareness.The installation of sanitary pad vending machines and water purifiers marks a progressive step towards creating a healthier, cleaner, and more inclusive campus environment.

Monday, November 10, 2025

Saint Mary’s Syrian College Student Excels in Kanakakeerthana Singing Competition

Saint Mary’s Syrian College Student Excels in Kanakakeerthana Singing Competition


Brahmavar, November 2025:

Chandana C.N., a student of I B.Com at Saint Mary’s Syrian College, Brahmavar, has brought laurels to the institution by securing the Second Place in the Kanakakeerthana Singing Competition. The event was organized by the Govinda Pai Research Centre, M.G.M. College Campus, in collaboration with the Kanakadasa Study and Research Centre, Manipal Academy of Higher Education (MAHE), Manipal, on the occasion of Saint Kanakadasa Jayanti.

The Management, Principal, and Faculty of Saint Mary’s Syrian College, Brahmavar, have congratulated Chandana on her remarkable achievement and wished her continued success in her artistic pursuits.

Friday, November 7, 2025

ಯುವ ಕರಾವಳಿ” ಕನ್ನಡ ಪಾಕ್ಷಿಕ ಪತ್ರಿಕೆ ಉದ್ಘಾಟನೆ

 

ಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರ ಐ. ಕ್ಯು. ಎ. ಸಿ ಹಾಗೂ  ಭಾಷಾ ವಿಭಾಗ  ಇವರ ಆಶ್ರಯದಲ್ಲಿ ಜ್ಞಾನ ಸಂಗಮ ಟ್ರಸ್ಟ್ (ರಿ ) ಬ್ರಹ್ಮಾವರ  ಇವರ ಸಹಯೋಗದೊಂದಿಗೆ "ಯುವ ಕರಾವಳಿ " ಕನ್ನಡ ಪ್ರಾಕ್ಷಿಕ ಪತ್ರಿಕೆಯಾ ಉದ್ಘಾಟನಾ ಸಮಾರಂಭವು ಎಸ್. ಎಮ್. ಎಸ್ ಕಾಲೇಜಿನ ಸಭಾಂಗಣದಲ್ಲಿ  ದಿನಾಂಕ 5-11-2025 ಮಧ್ಯಾಹ್ನ 2 ಗಂಟೆಗೆ ನೆರವೇರಿತು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲಾರದ ಡಾ. ರೋಬರ್ಟ್ ರೋಡ್ರಿಗಸ್. ಜೆ  ಯವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಎಸ್. ಎಮ್. ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಡಾ. ವೈ.ರವೀಂದ್ರನಾಥ  ರಾವ್  ಮತ್ತು  ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜು ಉಡುಪಿ  ಇಲ್ಲಿನ ನಿವೃತ್ತ ಪ್ರಾಂಶುಪಾಲರೂ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರು ಆಗಿದ್ದ ಡಾ. ಸುಕನ್ಯ ಮೇರಿ. ಜೆ ಯವರು ಉಪಸ್ಥಿತರಿದ್ದರು.  ಯುವ ಕರಾವಳಿ ಪತ್ರಿಕೆಯ  ಸಂಪಾದಕರಾದ ಶ್ರೀ ಮಹೇಶ ತಡೆಕಲ್ಲು  ಅವರು ಇದ್ದರು. ಪತ್ರಿಕೆ ಅನಾವರಣವನ್ನು  ಡಾ 

ವೈ ರವೀಂದ್ರನಾಥ್ ರಾವ್ ಮಾಡಿ ಮಾತನಾಡಿದರು. ಡಾ. ಸುಕನ್ಯಾ ಮೇರಿ. ಜೆ. ಅವರು ಶುಭ ಹಾರೈಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಡಾ. ರಾಬರ್ಟ್ ರೋಡ್ರಿಗಸ್. ಜೆ. ಅವರು ಅಧ್ಯಕ್ಷೀ ಯ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ  ಡಾ. ವಿದ್ಯಾಲತಾ ಸ್ವಾಗತಿಸಿದರು.  ಜ್ಞಾನ ಸಂಗಮ ಟ್ರಸ್ಟಿನ ಸದಸ್ಯರಾದ ವೈಶಾಲಿಯವರು ಧನ್ಯವಾದ ಸಮರ್ಪಿಸಿದರು. ಸಿಂಚನ ತೃತೀಯ ಬಿಕಾಂ ಕಾರ್ಯಕ್ರಮ ನಿರೂಪಿಸಿದರು. ಚಂದನ ಪ್ರಥಮ ಬಿ ಕಾಂ  ಪ್ರಾರ್ಥನೆ ಮಾಡಿದರು.

Friday, October 31, 2025

National Unity Day Observed at Saint Mary’s Syrian College, Brahmavar

 

National Unity Day Observed at Saint Mary’s Syrian College, Brahmavar


Brahmavar, October 31, 2025 — The NCC Unit of Saint Mary’s Syrian College, Brahmavar, observed National Unity Day to commemorate the birth anniversary of the Iron Man of India, Sardar Vallabhbhai Patel.

The programme was presided over by Dr. Robert Rodrigues J, Principal of the college. The Guest Speaker, Mr. Bharathraj S. Nejar, Head of the Department of Economics, delivered an inspiring talk on the life and legacy of Sardar Patel, emphasizing his remarkable role in the integration of India and the enduring values of unity, determination, and service to the nation.

Lt. Ashwin Shetty A, Associate NCC Officer, welcomed the gathering and gave an introductory address, setting the tone for the event. In his presidential remarks, the Principal highlighted the importance of national unity and integrity as the foundation for the country’s progress and stability.

As part of the observance, all NCC cadets took the National Unity Pledge, reaffirming their commitment to upholding the spirit of oneness and patriotism. The event concluded with expressions of gratitude and a renewed sense of collective responsibility towards the nation.

ಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಂಗೀತ ಸ್ಪರ್ಧೆ – 2025.

 ಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಂಗೀತ ಸ್ಪರ್ಧೆ – 2025.

ಬ್ರಹ್ಮಾವರ, 30/10/2025 – ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರದಲ್ಲಿ ಐ.ಕ್ಯೂ.ಎ.ಸಿ ಮತ್ತು ಲಲಿತಾ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಂಗೀತ ಸ್ಪರ್ಧೆ – 2025 ಭವ್ಯವಾಗಿ ನೆರವೇರಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಸಿದ್ಧ ನಟ, ರಂಗ ನಿರ್ದೇಶಕ ಹಾಗೂ ಸಂಚಾಲಕರಾದ ಶ್ರೀಯುತ ಬಿ.ಎಸ್. ರಾಮ್ ಶೆಟ್ಟಿ (ಭೂಮಿಕಾ [ರಿ.], ಹಾರಾಡಿ) ನೆರವೇರಿಸಿದರು. ಕಾರ್ಯಕ್ರಮಕ್ಕೆ ಕಾಲೇಜಿನ ಸಂಚಾಲಕರಾದ ರೆ|ಫಾ| ಎಂ.ಸಿ. ಮಥಾಯಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂಗೀತ ಸ್ಪರ್ಧೆಗೆ ತೀರ್ಪುಗಾರರಾಗಿ ಶ್ರೀಯುತ ಪ್ರದೀಪ್ ಶಾಂತಿ ಕುಕ್ಕುಡೆ ಹಾಗೂ ವಿದುಷಿ ಅನುರಾಧ ಮಯ್ಯ ಅವರು ಉಪಸ್ಥಿತರಿದ್ದರು.ಸ್ಪರ್ಧೆಯಲ್ಲಿ ಸುಮಾರು ಒಂಭತ್ತು ಕಾಲೇಜುಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡು, ವೈಯಕ್ತಿಕ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ, ಭಾವಗೀತೆ, ಜಾನಪದ ಗೀತೆ ಹಾಗೂ ಸಮೂಹ ವಿಭಾಗದಲ್ಲಿ ದೇಶಭಕ್ತಿ ಗೀತೆಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿದರು.ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸಕಿ ಶ್ರೀಮತಿ ಜಯಶ್ರೀ ಸ್ವಾಗತಿಸಿ, ವಿದ್ಯಾರ್ಥಿನಿ ಕುಮಾರಿ ರೆಹೇನಾ ಬಾನು ವಂದಿಸಿದರು.

ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀಯುತ ಪ್ರದೀಪ್ ಶಾಂತಿ ಕುಕ್ಕುಡೆ ಉಪಸ್ಥಿತರಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಕಾರ್ಯದರ್ಶಿ ಕುಮಾರಿ ದೀಪ್ತಿ ಸ್ವಾಗತಿಸಿ, ಉಪನ್ಯಾಸಕ ಪ್ರಶಾಂತ್ ದೇವಾಡಿಗ ವಂದಿಸಿದರು.ಕಾರ್ಯಕ್ರಮವನ್ನು ಕುಮಾರಿ ಚಂದನ ಮತ್ತು ಸುಪ್ರೀತಾ ಯಶಸ್ವಿಯಾಗಿ ನಿರೂಪಿಸಿದರು.

*ಪ್ರಶಸ್ತಿ ವಿಜೇತರು*

*ಶಾಸ್ತ್ರೀಯ ಸಂಗೀತ:* ಪ್ರಥಮ ಬಹುಮಾನ: ಎಂ. ಜಿ ಎಂ ಕಾಲೇಜು ಉಡುಪಿ, ದ್ವೀತಿಯ ಪೂರ್ಣ ಪ್ರಜ್ಞಾ ಸಂದ್ಯ ಕಾಲೇಜು, ಉಡುಪಿ ಹಾಗೂ ತ್ರತೀಯ ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ.

*ಭಾವಗೀತೆ:* ಪ್ರಥಮ ಎಂ. ಜಿ ಎಂ ಕಾಲೇಜು ಉಡುಪಿ, ದ್ವೀತಿಯ ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ.ಹಾಗೂ ತ್ರತೀಯ ಪೂರ್ಣ ಪ್ರಜ್ಞಾ ಸಂದ್ಯ ಕಾಲೇಜು, ಉಡುಪಿ.

*ಜನಪದ ಗೀತೆ:* ಪ್ರಥಮ ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ, ದ್ವೀತಿಯ ಎಂ. ಜಿ ಎಂ ಕಾಲೇಜು ಉಡುಪಿ, ತೃತೀಯ ಪೂರ್ಣ ಪ್ರಜ್ಞಾ ಸಂದ್ಯ ಕಾಲೇಜು, ಉಡುಪಿ.

*ದೇಶಭಕ್ತಿಗೀತೆ:* ಪ್ರಥಮ ಎಂ. ಜಿ ಎಂ ಕಾಲೇಜು ಉಡುಪಿ, ದ್ವೀತಿಯ ಕ್ರಾಸ್ಲಾಂಡ್ ಕಾಲೇಜು ಬ್ರಹ್ಮಾವರ, ತೃತೀಯ  ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ.

Two-Day Soft Skills Training Programme